ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ರಾಮಚಂದ್ರಪ್ಪ, ಪ್ರಸನ್ನಕುಮಾರ್, ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್, ಹಿಂದುಳಿದ ವರ್ಗಗಳ ರಾಜ್ಯ ಮುಖಂಡ ಜಗನ್ನಾಥ್, ಸಂಪತ್ ಕುಮಾರ್, ಕೆ.ಎಂ. ಮಧು(ಮಹೇಶ್), ದಿನ್ನೂರು ವೆಂಕಟೇಶ್, ಕೆ. ಲಕ್ಷ್ಮಣಗೌಡ, ಕೆ.ಆರ್. ನಾಗೇಶ್, ವಿರೂಪಾಕ್ಷಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ, ರಾಧಮ್ಮ, ಮಾಧವಿ, ಪುರಸಭಾ ಸದಸ್ಯರಾದ ಹನೀಪುಲ್ಲಾ, ಎಂ. ರಾಜಣ್ಣ, ಎಂ. ನಾರಾಯಣಸ್ವಾಮಿ, ಸದಾಶಿವರೆಡ್ಡಿ, ಸಜ್ಜದ್, ಜಿ. ರಾಜಗೋಪಾಲ್, ಮುಖೇಶ್ ಬಾಬು, ಶೆಟ್ಟಿಗೆರೆ ರಾಜಣ್ಣ ಇದ್ದರು.