ಕೋಮು ವಿಷವು ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿದೆ. ಮತಿ ಭ್ರಮಣೆಗೆ ಸಮಾನತೆ ಉತ್ತರ ನೀಡುವ ಕಾಲ ಹತ್ತಿರವಿದ್ದು, ಕರಾಳ ಹಿಡಿತವನ್ನು ದೂರ ಮಾಡಿ ಜನರನ್ನು ಜಾಗೃತಗೊಳಿಸೋಣ. ಜನಪರ ಚಳವಳಿಗಳಿಗೆ ಬಲ ನೀಡಬೇಕಿದೆ. ದುಡಿಯುವ ಕೈಗಳಿಗೆ ಶಕ್ತಿ ತುಂಬೋಣ ಎಂದು ಹೇಳಿದರು.