‘ಸರ್ಕಾರದಿಂದ ನಯಾ ಪೈಸೆ ಬರುವುದಿಲ್ಲವೆಂದು ಈಗಾಗಲೇ ಹಲವು ಸಾರಿ ಹೇಳಿದ್ದೇನೆ, ಕಾರಹಳ್ಳಿ, ದೇವನಹಳ್ಳಿ, ಕನ್ನಮಂಗಲ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಂಪತಿಮ್ಮನಹಳ್ಳಿ ಕೆರೆಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎಂದು ತಿಳಿಸಿದರು.