ಪ್ರತಿಭಟನೆಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಂ.ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿಶಶಿಧರ್, ಮುಖಂಡರಾದ ಆರ್.ವಿ.ಗೌಡ, ಕೆ.ಎಸ್.ರವಿಕುಮಾರ್, ಆದಿತ್ಯನಾಗೇಶ್, ಭದ್ರಾಪುರ ಮೋಹನ್, ರಾಜಣ್ಣ, ಡಿ.ಜಿ.ರಾಜಗೋಪಾಲ್,ರಾಜ್ಕುಮಾರ್, ಟಿ.ಡಿ.ಮುನಿಯಪ್ಪ, ಪು.ಮಹೇಶ್, ಕೇಶವನಾಯಕ್ ಇದ್ದರು.