ಶಾಸಕರಾದ ಪಿ. ರಾಜೀವ ಹಾಗೂ ಭರಮಗೌಡ ಕಾಗೆ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಅಜಿತ ಚೌಗುಲೆ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪಣ್ಣ ಸವದಿ, ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ನಿರ್ದೇಶಕರಾದ ಗುರುಬಸು ತೇವರಮನಿ, ಗುಳಪ್ಪ ಜತ್ತಿ, ಮುಖಂಡರಾದ ಶೀತಲಗೌಡ ಪಾಟೀಲ, ನಿಂಗಪ್ಪ ಖೋಕಲೆ, ನಾಥಗೌಡ ಪಾಠೀಲ, ಸುಶೀಲಕುಮಾರ ಪತ್ತಾರ, ಗಜಾನನ ಯರಂಡೋಲಿ, ಬಾಹುಸಾಹೇಬ ಜಾಧವ, ಪ್ರಕಾಶ ಡೊಳ್ಳಿ, ರಾಮಗೌಡ ಪಾಟೀಲ, ಶಿದ್ರಾಯ ತೇಲಿ, ಶಿವಾನಂದ ಗೊಲಬಾವಿ, ಮಲ್ಲಿಕಾರ್ಜುನ ದಳವಾಯಿ ಭಾಗವಹಿಸಿದ್ದರು.