ಜಿಲ್ಲಾ ಸಂಘಟನಾ ಸಂಚಾಲಕರಾದ ಜೋಗಿಹಳ್ಳಿ ನಾರಾಯಣಸ್ವಾಮಿ, ವಿಜಯಪುರ ನಾರಾಯಣಸ್ವಾಮಿ, ಎಚ್.ಕೆ.ವೆಂಕಟೇಶಪ್ಪ, ಸಿ.ಮುನಿಯಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ಸಿ.ಮುನಿರಾಜ್, ಸಿ.ಬಿ.ಮೋಹನ್, ಹಾರೋಹಳ್ಳಿ ವೆಂಕಟೇಶ್, ವಿ.ರಮೇಶ್, ಸಿ.ಎಂ.ಮುರುಳಿಧರ, ರವಿಕುಮಾರ್, ಗಣೇಶ್, ವೇಣುಗೊಪಾಲ್, ನಾಗವೇಣಿ, ಚಿಕ್ಕಣ್ಣ, ಪೂಜಪ್ಪ ಇದ್ದರು.