ಡಾ.ದೇವನಹಳ್ಳಿ ದೇವರಾಜ್ ಹಾಗೂ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಪ್ರಾಧ್ಯಾಪಕರಾದ ರವಿಕುಮಾರ್, ಶಿವಪ್ರಕಾಶ್, ಪರಿವರ್ತನಾ ಕಲಾ ಸಂಸ್ಥೆಯ ಕಾರ್ಯದರ್ಶಿ ದೀಪಿಕಾ ದೇವರಾಜ್, ಕಲಾವಿದರಾದ ಹಾಸನ್ ತೇಜಸ್ ಗೌಡ, ಪಾತೂರು ನವ್ಯಶ್ರೀ, ಸುಪ್ರಿಯಾ ಗಗನ್, ಪಾರ್ಥಪ್ರಸಾದ್ ಹಾಜರಿದ್ದರು.