ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು: ಗೋಡೆಗಳಲ್ಲಿ ಬಿರುಕು

Last Updated 1 ಮೇ 2019, 20:03 IST
ಅಕ್ಷರ ಗಾತ್ರ

ನೆಲಮಂಗಲ: ಮಂಗಳವಾರ ರಾತ್ರಿ ಸಿಡಿಲಿಗೆ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, 25 ಮನೆಗಳು ಟಿ.ವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ.

ನಿವೃತ್ತ ಡಿಡಿಪಿಐ ನಾರಾಯಣರಾವ್‌ ಅವರ 2ನೇ ಮಹಡಿಯ ನೀರಿನ ಟ್ಯಾಂಕ್‌ನ ಕೆಳಗಿನ ಗೋಡೆ ಸಿಡಿಲು ಬಡಿದು ಬಿರುಕುಬಿಟ್ಟಿದ್ದು, ಸಿಮೆಂಟ್‌ ಪ್ಲಾಂಸ್ಟಿಂಗ್‌ ಕೆಳಗೆ ಬಿದ್ದಿದೆ, ಟ್ಯಾಂಕ್‌ಗೆ ಅಳವಡಿಸಿದ್ದ ಪೈಪ್‌ಗಳು ಒಡೆದು ಹೋಗಿವೆ, ಮನೆಯ ಎಲ್ಲ ಬಲ್ಬ್‌ಗಳು ಸುಟ್ಟುಹೋಗಿವೆ.

ರಾಜಗೋಪಾಲ್‌, ಪುರಸಭೆ ಮಾಜಿ ಸದಸ್ಯ ಮೂರ್ತಿ, ಲೋಕೇಶ್‌ ಹಾಗೂ ಇತರ ಮನೆಯಲ್ಲಿ ಉಪಕಣಗಳು ಸುಟ್ಟು ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT