ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಸಮಾಜದಲ್ಲಿ ಏನನ್ನು ಗಳಿಸಿದ್ದೇವೆಯೋ ಅದೆಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಸಮಾಜದ ಏಳಿಗೆಗಾಗಿ ಏನು ಮಾಡಿದ್ದೇವೆ ಅದು ಮಾತ್ರ ನಮಗೆ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರೋಪಕಾರ, ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಬದುಕಬೇಕು’ ಎಂದರು.