ಸಮಿತಿಯ ಸೇವಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಎಸ್. ವಿದ್ಯಾ, ಕೆ.ಎಸ್. ಮೇಘಾ ಹಾಗೂ ರತ್ನಮ್ಮ ಅವರನ್ನು ಗೌರವಿಸಲಾಯಿತು. ಕ್ರಾರ್ಯಕ್ರಮದಲ್ಲಿ ಸಂಚಾಲಕರಾದ ಎಸ್.ಎಲ್. ರಾಮಚಂದ್ರ, ಕೆ.ಎ. ಗೌರಮ್ಮ, ಎಲ್. ಪಾರ್ವತಿ ಶೆಟ್ಟಿ, ಎಂ.ಕೆ. ವಿಶ್ವನಾಥ್, ಬಿ.ಎಸ್. ದೀಪಕ್, ಬಿ.ಎ. ಲಕ್ಷ್ಮಿನಾರಾಯಣ ಇದ್ದರು.