ಪ್ರೊ.ಎಂ.ಡಿ.ಭಾವಯ್ಯ, ಉಪನ್ಯಾಸಕ ಡಾ.ನಾರಾಯಣ, ಪ್ರಾಂಶುಪಾಲ ಕೆ.ಎಸ್.ಶಿವಶಂಕರಪ್ಪ, ಉಪನ್ಯಾಸಕರಾದ ನೀರಜಾ ದೇವಿ, ಸಜ್ಜದ್ ಪಾಷ, ಕೆ.ಕೆ.ರವಿಚಂದ್ರ, ಕೆಂಪೇಗೌಡ, ಕೃಷ್ಣ ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಣ್ಣ, ಹಾಪ್ ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಮುಖಂಡ ಕೆ.ವೆಂಕಟೇಶ್ ಇದ್ದರು.