ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಿಗಮ ಮಂಡಳಿಗಳ ಘೋಷಣೆ ಪರ್ವ ಆರಂಭಗೊಂಡಿದೆ. ಮರಾಠ ನಿಗಮ ಮಂಡಳಿಗೆ ₹50ಕೋಟಿ, ವೀರಶೈವ –ಲಿಂಗಾಯುತ ನಿಗಮ ಮಂಡಳಿಗೆ ₹500 ಕೋಟಿ, ಸರ್ಕಾರ ಘೋಷಣೆ ಮಾಡಿದೆ. ಛಲವಾದಿ ಸಮುದಾಯಕ್ಕೆ ಯಾಕೆ ನಿಗಮ ಮಂಡಳಿ ನೀಡಬಾರದು ಎಂದು ಪ್ರಶ್ನಿಸಿದರು.