ಪ್ರತಿಭಟನೆಯಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಎಸ್.ಎನ್. ವೇಣು, ಖಜಾಂಚಿ ಆನಂದ್ ಕುಮಾರ್, ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಕಾನೂನು ಸಲಹೆಗಾರ ಆನಂದ, ನಗರ ಘಟಕದ ಅಧ್ಯಕ್ಷ ಶ್ರೀನಗರ ಬಶೀರ್, ಕಾರ್ಯಕರ್ತರಾದ ಘಾಟಿ ತಿಮ್ಮರಾಜು, ರವಿ, ಸೂರಿ, ರಘುನಂದನ್, ನವೀನ್, ಅಯ್ಯಪ್ಪ ಸೇರಿದಂತೆ ಸಂತ್ರಸ್ತ ರೈತರಾದ ಚಿಕ್ಕಆಂಜಿನಪ್ಪ, ಚಂದ್ರಪ್ಪ, ಸುಬ್ರಮಣಿ, ಕಾರ್ತಿಕ್, ಮುನಿರಾಜು ಸೇರಿದಂತೆ ರೈತರು ಪಾಲ್ಗೊಂಡಿದ್ದರು.