ಗ್ರಾಮದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಕೂಡಲೇ ಸ್ಥಳೀಯ ಪಂಚಾ ಯಿತಿ ಅಧಿಕಾರಿಗಳು ಅವುಗಳನ್ನು ಹಿಡಿದು ಬೇರೆಡೆ ಬಿಡಬೇಕು. ಕುರಿ ಗಳನ್ನು ಕಳೆದುಕೊಂಡಿರುವ ನಮಗೆ ಪರಿಹಾರ ನೀಡಬೇಕು’ ಎಂದು ಸ್ಥಳೀಯ ರಾದ ಗೋವಿಂದರಾಜು, ಕೆ.ಎನ್. ರಮೇಶ್, ಶಿವಣ್ಣ, ಮಂಜುನಾಥ್, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಮುನಿಯಪ್ಪ, ರಂಗಣ್ಣ
ಒತ್ತಾಯಿಸಿದರು.