ಹೋಟೆಲ್ಗಳಲ್ಲಿ ಟೇಬಲ್ಗಳನ್ನು ತೆಗೆದಿರುವುದರಿಂದ ಕುಳಿತು ಊಟ,ತಿಂಡಿ, ತಿನ್ನಲು, ಟೀ,ಕಾಫಿ ಕುಡಿಯಲು ಅವಕಾಶ ಇಲ್ಲದಾಗಿದೆ. ಹೀಗಾಗಿ ಅರೆಬರೆ ವ್ಯಾಪಾರವಾಗಿದೆ. ನೇಕಾರಿಕೆಯೇ ನಗರದಲ್ಲಿ ಹೆಚ್ಚಾಗಿರುವುದರಿಂದ ಬೆಳಗಿನ ಸಮಯದಲ್ಲಿ ಹೋಟೆಲ್ಗಳಲ್ಲಿ ವ್ಯಾಪಾರ ಹೆಚ್ಚು. ಆದರೆ ಗ್ರಾಹಕರು ಹೋಟೆಲ್ಗಳಲ್ಲಿ ಕುಳಿತು ತಿಂಡಿ ತಿನ್ನಲು ಅವಕಾಶ ಇಲ್ಲದೇ ಇರುವುದು ಹೋಟೆಲ್ ಮಾಲೀಕರಿಗು ಹಾಗೂ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.