ಉಳಿಕೆ 11 ಕ್ಷೇತ್ರಗಳಲ್ಲಿ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ ಕ್ಷೇತ್ರದಿಂದ ಎಚ್.ವಿ. ಆಂಜಿನಪ್ಪ, ರವೀಂದ್ರ ಆರ್., ಪರಿಶಿಷ್ಟ ಪಂಗಡಗಳ ಮೀಸಲು ಸ್ಥಾನದಿಂದ ನಾಗರಾಜ್, ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ, ಹೊಸಕೋಟೆ ಟೌನ್ ಮತ್ತು ಕಸಬಾ ಹೋಬಳಿ ಕ್ಷೇತ್ರದಿಂದ ಮಂಜುನಾಥ್ ಎ. ಮತ್ತು ಹನುಮಂತೇಗೌಡ, ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಿ. ಮುನಿಯಪ್ಪ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಎನ್. ಸುರೇಶ್, ಜಡಿಗೇನಹಳ್ಳಿ ಮತ್ತು ಅನುಗೊಂಡನಹಳ್ಳಿ ಹೋಬಳಿ ಕ್ಷೇತ್ರದಿಂದ ರಮೇಶ್ ಎಚ್.ಕೆ., ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಬಾಬುರೆಡ್ಡಿ ಎಂ. ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ರಾಣಿ ಪಿ. ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಸಿಂಗ್ ತಿಳಿಸಿದ್ದಾರೆ.