ಪುರಸಭೆ ಮಾಜಿ ಅಧ್ಯಕ್ಷ ಎಂ. ಮೂರ್ತಿ ಮಾತನಾಡಿದರು. ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್ ಮುಖಂಡ ಶ್ರೀನಿವಾಸ್, ಅರುಂಧತಿ ಸೇವಾ ಸಂಸ್ಥೆ ಸಂಸ್ಥಾಪಕ ಮಂಜುನಾಥ್, ಜಾಲಿಗೆ ಗ್ರಾ.ಪಂ. ಸದಸ್ಯ ಸಿಂಗ್ರಹಳ್ಳಿ ಆನಂದ್ಕುಮಾರ್, ಸೋಲೂರು ನಾಗರಾಜ್, ಶ್ರೀನಿವಾಸ್, ದಿಲೀಪ್, ಕುಮಾರ್, ಎಂಸಿಸಿ ಕ್ರಿಕೆಟ್ ತಂಡದ ನಾಯಕ ಮುರಳಿಕೃಷ್ಣ, ಜೈಭೀಮ್ ತಂಡದ ನಾಯಕ ನರಸಿಂಹಮೂರ್ತಿ, ಎಂಸಿಸಿ ಕ್ರಿಕೆಟ್ ಕ್ಲಬ್ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ವೆಂಕಟೇಶ್, ಬಂಗಾರಿ, ಆನಂದ್ ಡಿ. ಶಶಿಧರ್ ಹಾಜರಿದ್ದರು.