ದೊಡ್ಡಬಳ್ಳಾಪುರ:ಇಲ್ಲಿನಗುಂಡ್ಲಹಳ್ಳಿ ಗ್ರಾಮದ ಸಮೀದಲ್ಲಿನ ಟೆರ್ರಾ ಫರ್ಮ್ ಬಿಬಿಎಂಪಿ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹ ಮಾಡಲಾಗಿದ್ದ ಬೃಹತ್ ಕಸದ ರಾಶಿಗೆ ಮತ್ತೆ ಬೆಂಕಿ ತಾಗಿದ್ದು, ಸುತ್ತಲಿನ ಗ್ರಾಮಗಳಲ್ಲಿ ಹೊಗೆಯಿಂದಾಗಿ ಉಸಿರಾಟದ ತೊಂದರೆ ಎದುರಾಗಿದೆ. ಪರಿಣಾಮ ಮಕ್ಕಳು, ವೃದ್ದರಿಗೆ ಆರೋಗ್ಯದಸಮಸ್ಯೆ ಉಂಟಾಗುತ್ತಿದೆ.