ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಿ.ಮುನಿರಾಜು, ಕಾರ್ಯದರ್ಶಿ ಬಿ.ಎಲ್.ಶೇಖರ್, ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎ.ವಿ.ರಂಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎನ್.ವೀರಭದ್ರಪ್ಪ, ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೀಣಾ, ಸ್ಕೌಟ್ಸ್ ಸಂಸ್ಥೆಯ ಖಜಾಂಚಿ ಲಕ್ಷ್ಮೀಕಾಂತರಾಜು, ತರಬೇತಿ ಆಯುಕ್ತ ಮಂಜುನಾಥ್, ಸಹಾಯಕ ಜಿಲ್ಲಾ ಆಯುಕ್ತ ರಾಹುಲ್ ಆಚಾರ್ಯ, ಸಹಕಾರ್ಯದರ್ಶಿ ಜಿ.ನಾಗರಾಜು, ಬ್ಯಾಡ್ಜ್ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಸಂಘಟಕ ಕೆ.ಟಿ.ಮಲ್ಲೇಶಪ್ಪ ಇದ್ದರು.