ಸಮಾರಂಭದಲ್ಲಿ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಮುಖಂಡರಾದ ಬಿ.ಜಿ. ಹೇಮಂತರಾಜು, ತಿ. ರಂಗರಾಜು, ಬಿ.ಎಚ್. ಕೆಂಪಣ್ಣ, ಸೋಮರುದ್ರಶರ್ಮ, ರೇವತಿ ಅನಂತರಾಮ್, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೇಶ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಮುಖಂಡ ರಾಮಾಂಜಿನಯ್ಯ ಹಾಜರಿದ್ದರು.