ವಕೀಲ ಪರಿಷತ್ ಮುಖಂಡರಾದ ಅರೀಂದ್ರ, ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನಂಜಪ್ಪ, ಅಶ್ವತ್ಥ್, ಮಾರೇಗೌಡ, ಮುಕುಂದ, ಪ್ರಮೋದ್ ಗೌಡ, ಮೋಹನ್, ವೆಂಕಟರಮಣ್ಣಪ್ಪ, ರಮೇಶ್, ನರಸಪ್ಪ, ಮುನೇಗೌಡ, ಎಚ್.ಕೆ. ವೆಂಕಟೇಶಪ್ಪ, ರವಿಚಂದ್ರ, ನಂಜೇಗೌಡ ಇದ್ದರು.