ನಿವೃತ್ತ ತಹಶೀಲ್ದಾರ್ ಸಿ. ಮಹಾದೇವಯ್ಯ ಮಾತನಾಡಿದರು. ‘ಜನರ ನಡಿಗೆ ಬುದ್ಧನ ಕಡೆಗೆ’ ಎಂಬ ನಾಟಕವನ್ನು ಎಸ್.ಎ.ಎಲ್.ಲಲಿತಾ ಕಲಾ ತಂಡದವರು ಪ್ರದರ್ಶಿಸಿದರು. ಗುಲ್ಬರ್ಗದ ಬುದ್ಧ ವಿಹಾರದ ವರಜ್ಯೋತಿ ಬಂತೇಜಿ, ದೇವನಹಳ್ಳಿ ಅಶೋಕ ವಿಹಾರದ ಅನಿರುದ್ಧ ಬಂತೇಜಿ, ಉಪಾಸಕ ದೇವೆಂದ್ರ ಹೆಗ್ಗಡೆ, ವಿಶ್ವ ಶಾಂತಿ ಮಹಾಬೋಧಿ ಬುದ್ಧ ವಿಹಾರ ಟ್ರಸ್ಟ್ನ ಸಂಸ್ಥಾಪಕ ಮಾವಳ್ಳಿ ಶಂಕರ್, ಅಧ್ಯಕ್ಷ ಡಾ.ಶ್ರೀನಿವಾಸ್, ಉಪಾಧ್ಯಕ್ಷ ಎಂ. ಮುನಿಯಲಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಗೋವಿಂದರಾಜು, ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಮುಖಂಡರಾದ ಪಟಾಪಟ್ ನಾಗರಾಜು, ಎಂ.ಸಿ. ಹಳ್ಳಿ ವೇಣು, ಚಿನ್ನಪ್ಪ ವೈ. ಚಿಕ್ಕಹಾಗಡೆ, ಸರ್ಜಾಪುರ ಶ್ರೀರಾಮ್, ಮುನಿರಾಜು, ಸಿ.ಕೆ. ರಾಮು, ಶ್ರೀನಿವಾಸ ಕಲ್ಲಹಳ್ಳಿ, ಎಂ. ವೆಂಕಟೇಶ್, ಸಿ. ರಾವಣ, ನಾರಾಯಣಸ್ವಾಮಿ, ವೆಂಕಟೇಶಮೂರ್ತಿ, ಆಂಜಿನಪ್ಪ ಹಾಜರಿದ್ದರು.