ವಹ್ನಿಕುಲಕ್ಷತ್ರಿಯ ಸಂಘದ ರಂಗಸ್ವಾಮಿ, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸವಿತಾ ಸಮಾಜದ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ, ನರಸಿಂಹಮೂರ್ತಿ, ಜಯರಾಮ್, ಗೌರವಾಧ್ಯಕ್ಷ ವೆಂಕಟರಾಜಪ್ಪ, ಉಪಾಧ್ಯಕ್ಷ ಹನುಮಂತದಾಸ್, ಖಜಾಂಚಿ ನರಸಿಂಹರಾಜು, ಸುಬ್ರಹ್ಮಣ್ಯ, ಚಿಟ್ಟಿಬಾಬು, ದೇವರಾಜು ಹಾಜರಿದ್ದರು.