‘ನಗರ ಪೊಲೀಸ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪರೀಶಿಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯವರು ಬಂದಿಲ್ಲ. ಗಂಧದ ಮರಗಳನ್ನು ಹೊಲಗಳಲ್ಲಿ, ಜಮೀನಿನ ಬದುಗಳಲ್ಲಿ ಬೆಳೆಸಿ. ಪ್ರೋತ್ಸಾಹ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಮನೆ ಮುಂದಿನ ಮರಗಳ ಪಾಡು ಈ ರೀತಿಯಾದರೆ, ಹೊಲಗಳಲ್ಲಿ ಬೆಳೆದ ಮರಗಳು ಕಳ್ಳರಿಗೆ ಯಾವ ಲೆಕ್ಕ’ ಎಂದರು.