ದೇವರನ್ನು ಹೊತ್ತ ಭಕ್ತರು ನಾದಸ್ವರ ವಾದ್ಯಕ್ಕೆ ತಕ್ಕಂತೆ ಉತ್ಸವ ಮೂರ್ತಿಯನ್ನು ಕುಣಿಸುತ್ತಾ ದೇವಾಲಯದ ಪ್ರಾಂಗಣವನ್ನು ಪ್ರದಕ್ಷಿಣೆ ನಡೆಸಿದರು. ವೈರಮುಡಿ ಉತ್ಸವವನ್ನು ಶಿವರಾಮಯ್ಯ ಅವರ ಕುಟುಂಬದವರು ನಡೆಸಿಕೊಟ್ಟರು. ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ್, ಸದಸ್ಯೆ ಕವಿತಾ ಅಶ್ವಥ್ ನಾರಾಯಣ್ ಹಾಜರಿದ್ದರು.