ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ರಾಜ್ಯ ಉಪಾಧ್ಯಕ್ಷ ಸಿಂಗ್ರಹಳ್ಳಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಚನ್ನಿಗರಾಯಪ್ಪ, ಮುಖಂಡರಾದ ಸುರೇಶ್, ಶ್ರೀನಿವಾಸ್, ಎಂ. ಮನೋಹರ್, ಲಕ್ಷ್ಮಮ್ಮ, ನಂಜೇಶ್, ಮುನಿರಾಜು, ಮನೀಂದ್ರಕುಮಾರ್, ರಮೇಶ್, ಸುರೇಶ್, ನಾಗರಾಜ್ ಹಾಗೂ ಮುಖಂಡರು ಹಾಜರಿದ್ದರು.