ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕಿ ಸರೋಜಮ್ಮ ಮಾತನಾಡಿ, ‘ನಮ್ಮ ಇಲಾಖೆಯ ಯೋಜನೆಯ ಪ್ರಕಾರವೇ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಈಗಿನ ಯೋಜನೆ ಸರಿಯಾಗಿಲ್ಲ. ಅದನ್ನು ಬದಲಾವಣೆ ಮಾಡಿ ಕೆಲಸ ಮಾಡಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಪತ್ರ ನೀಡಿದ್ದಾರೆ. ಶಾಸಕರ ಪತ್ರದಂತೆ ಹೊಸ ಯೋಜನೆ ಅನುಮೋದನೆಯಾದ ಕೂಡಲೇ ಕಾಮಗಾರಿ ಪುನಃ ಆರಂಭಿಸಿ, ಪೂರ್ಣಗೊಳಿಸುತ್ತೇವೆ’ ಎಂದರು.