ವಿಜಯಪುರ: ಪಟ್ಟಣದಲ್ಲಿ ವಿಷ್ಣು ಸೇನಾ ಸಮಿತಿಯ ವತಿಯಿಂದ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಬಡವರಿಗೆ ಅನ್ನದಾನ ಮಾಡಿ, ಸಸಿ ವಿತರಣೆ ಮಾಡಲಾಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರಕಾಶ್, ವಿ.ಎನ್.ರಮೇಶ್, ಮುನಿವೀರಣ್ಣ, ಮಂಜುನಾಥ್, ಜಿ.ಎಂ.ಚಂದ್ರು, ಮುನಿರಾಜು, ನಂದಕುಮಾರ್, ಶಾಮಣ್ಣ ಇದ್ದರು.