ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ತೂಬಗೆರೆ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ ರವಿಸಿದ್ದಪ್ಪ, ಕಲಾವಿದ ಆಂಜಿನಪ್ಪ, ತೂಬಗೆರೆ ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮೇಲಿನಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ್, ಯುವ ಸೇನಾ ಡಾ.ವಿಷ್ಣುವರ್ದನ್ ಅಭಿಮಾನಿ ಬಳಗದ ಅಧ್ಯಕ್ಷ ಮಧು, ಘಾಟಿ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಯಲಪ್ಪ, ಮುಖಂಡರಾದ ಜಗನಾಥಚಾರ್, ರಾಜಾನುಕುಂಟೆ ಶಿವಶಂಕರ್, ವಿಜಯ್ ಕುಮಾರ್, ಘಾಟಿ ಚಿನ್ನಿ, ಡಿ.ಎಸ್.ರಾಘವೇಂದ್ರ, ಉಮೇಶ್, ಅಭಿಗೌಡ, ಶುಭಾಕರ್, ಗಣೇಶ್ ನಾಯಕ್, ಟಿ.ಮಧು, ಕಿರಣ್ ನಾಯ್ಕ್, ನಟರಾಜ್ ನಾಯಕ್, ಸುಬ್ರಹ್ಮಣ್ಯ ನಾಯಕ್, ಚಂದ್ರು ನಾಯ್ಕ್, ಆಕಾಶ್ ಭಟ್ ಇದ್ದರು.