ಪದಾಧಿಕಾರಿಗಳ ಆಯ್ಕೆ: ಎನ್. ಸತ್ಯನಾರಾಯಣಚಾರ್ ಗೌರವಾಧ್ಯಕ್ಷ, ಜಿ. ನಾರಾಯಣಚಾರ್ ಅಧ್ಯಕ್ಷ, ಎನ್. ಸುರೇಶ್ ಆಚಾರ್ ಪ್ರಧಾನ ಕಾರ್ಯದರ್ಶಿ, ಭಾಗ್ಯಮ್ಮ ಮಹಿಳಾ ಘಟಕ ಅಧ್ಯಕ್ಷೆ, ಎಚ್.ಎನ್. ದಾಕ್ಷಾಯಿಣಿ ಕಾರ್ಯದರ್ಶಿ, ಎ. ವಾಸುದೇವಾಚಾರ್ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಜಿ. ನಟರಾಜ್, ಬಿ.ಎಂ. ಕೃಷ್ಣಚಾರ್, ಕುಮಾರಚಾರ್, ಮೂರ್ತಾಚಾರ್, ಟಿ.ಆರ್. ಶ್ರೀನಿವಾಸಚಾರ್, ಉಮಾ, ಸುಧಾ, ಅಶ್ವಥಾಚಾರ್, ಶ್ರೀನಿವಾಸಮೂರ್ತಿ ಇದ್ದರು.