ಕಳೆದ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು ಹಾಗೂ ಮಹಾತ್ಮಾಂಜನೇಯ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖಂಡ ರಾಜಗೋಪಾಲ್, ಉಪನ್ಯಾಸಕರಾದ ಗೋವಿಂದಪ್ಪ, ಭಾರತಿ, ಹರೀಶ್, ಮುರಳಿ, ಗಂಗಾಧರ್ ಇದ್ದರು.