<p><strong>ಬೆಂಗಳೂರು: </strong>ಮೈಸೂರು, ಮಂಗಳೂರು ಮತ್ತು ಧಾರವಾಡ ವಲಯ ತಂಡಗಳು ಕೆ.ಎಸ್.ಸಿ.ಎ 23 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಜಯ ಸಾಧಿಸಿವೆ.</p>.<p>ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಲಯ ರಾಯಚೂರು ವಲಯವನ್ನು 84 ರನ್ಗಳಿಂದ ಮಣಿಸಿತು.</p>.<p>ಆರ್ಡಬ್ಲ್ಯುಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರು ವಲಯ ತಂಡ ಶಿವಮೊಗ್ಗ ವಲಯ ತಂಡವನ್ನು 91 ರನ್ಗಳಿಂದ ಸೋಲಿಸಿತು.</p>.<p>ಆಲೂರು ಮೂರನೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತುಮಕೂರು ವಲಯದ ವಿರುದ್ಧ ಧಾರವಾಡ ವಲಯ 118 ರನ್ಗಳಿಂದ ಗೆದ್ದಿತು.</p>.<p><strong>ಸಂಕ್ಷಿಪ್ತ ಸ್ಕೋರು:</strong></p>.<p><strong>ಮೈಸೂರು ವಲಯ: </strong>49.5 ಓವರ್ಗಳಲ್ಲಿ 228 (ಪೂವಯ್ಯ 29. ಅನಿಖಿತ್ 57, ಉತ್ತಮ್ ಅಯ್ಯಪ್ಪ 31, ದರ್ಶನ್ ಎಂ.ಬಿ 44;</p>.<p>ಅವಿನಾಶ್ ಡಿ 38ಕ್ಕೆ2, ಶೀತಲ್ ಕುಮಾರ್ 32ಕ್ಕೆ3, ಸೌರಭ್ ಮುತ್ತೂರ್ 47ಕ್ಕೆ4)</p>.<p><strong>ರಾಯಚೂರು ವಲಯ: </strong>37.5 ಓವರ್ಗಳಲ್ಲಿ 146ಕ್ಕೆ ಆಲೌಟ್ (ಸೌರಭ್ ಮುತ್ತೂರ್ 60;ತುಷಾರ್ ಹರಿಕೃಷ್ಣ 35ಕ್ಕೆ2, ಶಶಾಂಕ್ 16ಕ್ಕೆ2, ಉತ್ತಮ್ ಅಯ್ಯಪ್ಪನ್ 15ಕ್ಕೆ3).</p>.<p><strong>ಫಲಿತಾಂಶ: </strong>ಮೈಸೂರು ವಲಯಕ್ಕೆ 84 ರನ್ಗಳ ಗೆಲುವು.</p>.<p>**</p>.<p><strong>ಮಂಗಳೂರು ವಲಯ: </strong>50 ಓವರ್ಗಳಲ್ಲಿ 7ಕ್ಕೆ223 (ರಾಹುಲ್ ಸುವರ್ಣ 26, ಕೇತ್ ಮಾರ್ಕ್ ಪಿಂಟೊ 65, ಸತ್ಯ ಸ್ವರೂಪ್ 31, ಮನೋಜ್ ಎಂ 23, ಅಭಿಲಾಷ್ ಶೆಟ್ಟಿ 23; ಅಭ್ಯುದಯ ಉಡುಪ 43ಕ್ಕೆ3, ಕಿಶೋರ್ ಮೊಗವೀರ್ 36ಕ್ಕೆ2, ಕಶ್ಯಪ್ ಎನ್ 37ಕ್ಕೆ2)</p>.<p><strong>ಶಿವಮೊಗ್ಗ ವಲಯ: </strong>36.4 ಓವರ್ಗಳಲ್ಲಿ 132 (ನಿಕ್ಷೇಪ್ ಖಾನಾಪುರ 62; ಅಭಿಲಾಶ್ ಶೆಟ್ಟಿ 31ಕ್ಕೆ2, ಶ್ರೀಶ ಆಚಾರ್ 22ಕ್ಕೆ3, ಕೇತ್ ಮಾರ್ಕ್ ಪಿಂಟೊ 22ಕ್ಕೆ2, ನಿಶ್ಚಿತ್ ಎನ್.ರಾವ್ 14ಕ್ಕೆ2).</p>.<p><strong>ಫಲಿತಾಂಶ:</strong> ಮಂಗಳೂರು ವಲಯ ತಂಡಕ್ಕೆ 91 ರನ್ಗಳ ಜಯ.</p>.<p>**</p>.<p><strong>ಧಾರವಾಡ ವಲಯ:</strong> 50 ಓವರ್ಗಳಲ್ಲಿ 264 (ಪರೀಕ್ಷಿತ್ 56, ಸ್ವಪ್ನಿಲ್ ಯಳವೆ 90, ಇಂದ್ರಸೇನ ದಾನಿ 28; ಮಹರೂಪ್ ಜಮಾನ್ 34ಕ್ಕೆ3, ಅಬ್ದುಲ್ ಹಸನ್ ಖಾಲಿದ್ 52ಕ್ಕೆ2)</p>.<p><strong>ತುಮಕೂರು ವಲಯ: </strong>34.4 ಓವರ್ಗಳಲ್ಲಿ 146 (ನಿರ್ಮಿತ್ ಶಶಿಧರ್ 40, ಅಬ್ದುಲ್ ಹಸನ್ ಖಾಲಿದ್ 46, ಪುನೀತ್ 26; ಮಹಾಂತೇಶ್ ಕುಪ್ಪಣ್ಣವರ್ 17ಕ್ಕೆ3, ಪ್ರತೀಕ್ ಪಾಟೀಲ್ 34ಕ್ಕೆ2, ಅಂಗದರಾಜ್ ಹಿತ್ತಲಮನಿ 8ಕ್ಕೆ2, ಇಂದ್ರಸೇನ ದಾನಿ 27ಕ್ಕೆ2).</p>.<p><strong>ಫಲಿತಾಂಶ: </strong>ಧಾರವಾಡ ವಲಯಕ್ಕೆ 118 ರನ್ಗಳ ಜಯ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮೈಸೂರು, ಮಂಗಳೂರು ಮತ್ತು ಧಾರವಾಡ ವಲಯ ತಂಡಗಳು ಕೆ.ಎಸ್.ಸಿ.ಎ 23 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಜಯ ಸಾಧಿಸಿವೆ.</p>.<p>ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಲಯ ರಾಯಚೂರು ವಲಯವನ್ನು 84 ರನ್ಗಳಿಂದ ಮಣಿಸಿತು.</p>.<p>ಆರ್ಡಬ್ಲ್ಯುಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರು ವಲಯ ತಂಡ ಶಿವಮೊಗ್ಗ ವಲಯ ತಂಡವನ್ನು 91 ರನ್ಗಳಿಂದ ಸೋಲಿಸಿತು.</p>.<p>ಆಲೂರು ಮೂರನೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತುಮಕೂರು ವಲಯದ ವಿರುದ್ಧ ಧಾರವಾಡ ವಲಯ 118 ರನ್ಗಳಿಂದ ಗೆದ್ದಿತು.</p>.<p><strong>ಸಂಕ್ಷಿಪ್ತ ಸ್ಕೋರು:</strong></p>.<p><strong>ಮೈಸೂರು ವಲಯ: </strong>49.5 ಓವರ್ಗಳಲ್ಲಿ 228 (ಪೂವಯ್ಯ 29. ಅನಿಖಿತ್ 57, ಉತ್ತಮ್ ಅಯ್ಯಪ್ಪ 31, ದರ್ಶನ್ ಎಂ.ಬಿ 44;</p>.<p>ಅವಿನಾಶ್ ಡಿ 38ಕ್ಕೆ2, ಶೀತಲ್ ಕುಮಾರ್ 32ಕ್ಕೆ3, ಸೌರಭ್ ಮುತ್ತೂರ್ 47ಕ್ಕೆ4)</p>.<p><strong>ರಾಯಚೂರು ವಲಯ: </strong>37.5 ಓವರ್ಗಳಲ್ಲಿ 146ಕ್ಕೆ ಆಲೌಟ್ (ಸೌರಭ್ ಮುತ್ತೂರ್ 60;ತುಷಾರ್ ಹರಿಕೃಷ್ಣ 35ಕ್ಕೆ2, ಶಶಾಂಕ್ 16ಕ್ಕೆ2, ಉತ್ತಮ್ ಅಯ್ಯಪ್ಪನ್ 15ಕ್ಕೆ3).</p>.<p><strong>ಫಲಿತಾಂಶ: </strong>ಮೈಸೂರು ವಲಯಕ್ಕೆ 84 ರನ್ಗಳ ಗೆಲುವು.</p>.<p>**</p>.<p><strong>ಮಂಗಳೂರು ವಲಯ: </strong>50 ಓವರ್ಗಳಲ್ಲಿ 7ಕ್ಕೆ223 (ರಾಹುಲ್ ಸುವರ್ಣ 26, ಕೇತ್ ಮಾರ್ಕ್ ಪಿಂಟೊ 65, ಸತ್ಯ ಸ್ವರೂಪ್ 31, ಮನೋಜ್ ಎಂ 23, ಅಭಿಲಾಷ್ ಶೆಟ್ಟಿ 23; ಅಭ್ಯುದಯ ಉಡುಪ 43ಕ್ಕೆ3, ಕಿಶೋರ್ ಮೊಗವೀರ್ 36ಕ್ಕೆ2, ಕಶ್ಯಪ್ ಎನ್ 37ಕ್ಕೆ2)</p>.<p><strong>ಶಿವಮೊಗ್ಗ ವಲಯ: </strong>36.4 ಓವರ್ಗಳಲ್ಲಿ 132 (ನಿಕ್ಷೇಪ್ ಖಾನಾಪುರ 62; ಅಭಿಲಾಶ್ ಶೆಟ್ಟಿ 31ಕ್ಕೆ2, ಶ್ರೀಶ ಆಚಾರ್ 22ಕ್ಕೆ3, ಕೇತ್ ಮಾರ್ಕ್ ಪಿಂಟೊ 22ಕ್ಕೆ2, ನಿಶ್ಚಿತ್ ಎನ್.ರಾವ್ 14ಕ್ಕೆ2).</p>.<p><strong>ಫಲಿತಾಂಶ:</strong> ಮಂಗಳೂರು ವಲಯ ತಂಡಕ್ಕೆ 91 ರನ್ಗಳ ಜಯ.</p>.<p>**</p>.<p><strong>ಧಾರವಾಡ ವಲಯ:</strong> 50 ಓವರ್ಗಳಲ್ಲಿ 264 (ಪರೀಕ್ಷಿತ್ 56, ಸ್ವಪ್ನಿಲ್ ಯಳವೆ 90, ಇಂದ್ರಸೇನ ದಾನಿ 28; ಮಹರೂಪ್ ಜಮಾನ್ 34ಕ್ಕೆ3, ಅಬ್ದುಲ್ ಹಸನ್ ಖಾಲಿದ್ 52ಕ್ಕೆ2)</p>.<p><strong>ತುಮಕೂರು ವಲಯ: </strong>34.4 ಓವರ್ಗಳಲ್ಲಿ 146 (ನಿರ್ಮಿತ್ ಶಶಿಧರ್ 40, ಅಬ್ದುಲ್ ಹಸನ್ ಖಾಲಿದ್ 46, ಪುನೀತ್ 26; ಮಹಾಂತೇಶ್ ಕುಪ್ಪಣ್ಣವರ್ 17ಕ್ಕೆ3, ಪ್ರತೀಕ್ ಪಾಟೀಲ್ 34ಕ್ಕೆ2, ಅಂಗದರಾಜ್ ಹಿತ್ತಲಮನಿ 8ಕ್ಕೆ2, ಇಂದ್ರಸೇನ ದಾನಿ 27ಕ್ಕೆ2).</p>.<p><strong>ಫಲಿತಾಂಶ: </strong>ಧಾರವಾಡ ವಲಯಕ್ಕೆ 118 ರನ್ಗಳ ಜಯ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>