ಮಗುವಿನ ಆರೋಗ್ಯದ ಬಗ್ಗೆ ನಿಜಾಂಶ ತಿಳಿದ ಸುವರ್ಣಲತಾ ಅವರು ಮಗುವನ್ನು ರಾಮು ಅವರಿಗೆ ಮರಳಿ ನೀಡಿದ್ದರು. ಆಗ ರಾಮು ಅವರು ಮಗುವನ್ನು ಹಿರೇಕೋಡಿಗೆ ತೆಗೆದುಕೊಂಡು ಹೋಗಿ ಸಾಯಿಸಿ, ಯಾರಿಗೂ ಗೊತ್ತಾಗದಂತೆ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಪೊಲೀಸರು ತನಿಖೆ ನಡೆಸಿದ್ದಾರೆ.