‘ಕ್ಷುಲ್ಲಕ ಕಾರಣಕ್ಕಾಗಿ ಸ್ವಜಾತಿ ಬಾಂಧವರೇ ಬಹಿಷ್ಕಾರ ಹಾಕಿದ್ದಾರೆ. ಸ್ಮಶಾನಕ್ಕೂ ನಿರ್ಬಂಧಿಸುವ ಎಚ್ಚರಿಕೆ ನೀಡಿದ್ದಾರೆ. ನಮ್ಮವರಿಂದಲೇ ಹೀಗಾದರೆ ನಮಗೆ ರಕ್ಷಣೆ ಕೊಡುವವರ್ಯಾರು? ನಮಗೆ ನ್ಯಾಯ ಬೇಕಿದೆ’ ಎಂದು ಕಾಶವ್ವ ಹಿಂಡಲಗಿ, ಶಂಕರ ಹಿಂಡಲಗಿ, ರಾಜಶೇಖರ ಹಿಂಡಲಿ, ಅದೃಶ್ಯ ಹಿಂಡಲಗಿ ಮನವಿಯಲ್ಲಿ ಆಗ್ರಹಿಸಿದರು.