ಮಾಜಿ ಸಚಿವ ವೀರಕುಮಾರ ಪಾಟೀಲ ಮಾತನಾಡಿದರು. ವಿವಿಧ ಸಂಘಟನೆಗಳಿಂದ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಪಂಕಜ ಪಾಟೀಲ, ರಾಜೇಶ ವಡ್ಡರ, ರಾಜೇಂದ್ರ ವಡ್ಡರ, ಸುಮಿತ್ರಾ ಉಗಳೆ, ಧನಾಜಿ ಚವಾಣ, ರಾಜೇಂದ್ರ ಚವ್ಹಾಣ, ಅವಧೂತ ಗುರವ, ಮೊದಲಾದವರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.