<p><strong>ಬೆಳಗಾವಿ</strong>: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಪಮ್ಮಾರ ತಿಳಿಸಿದ್ದಾರೆ.</p>.<p><strong>ಉಪಾಧ್ಯಕ್ಷರು:</strong> ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.</p>.<p><strong>ಪ್ರಧಾನ ಕಾರ್ಯದರ್ಶಿ: </strong>ಅಶೋಕ ಕೋಲಕಾರ, ಶ್ರೀಧರ ಮಾಳಗಿ.</p>.<p><strong>ಕಾರ್ಯದರ್ಶಿ: </strong>ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.</p>.<p><strong>ಕೋಶಾಧಿಕಾರಿ: </strong>ಸಿದರಾಯಿ ಪಿರಗನ್ನವರ.</p>.<p><strong>ಮಾಧ್ಯಮ ಪ್ರಮುಖ: </strong>ಸದಾನಂದ ಮಾನೆ.</p>.<p><strong>ಸಾಮಾಜಿಕ ಜಾಲತಾಣ ಪ್ರಮುಖ: </strong>ರವಿ ಲಮಾಣಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಪಮ್ಮಾರ ತಿಳಿಸಿದ್ದಾರೆ.</p>.<p><strong>ಉಪಾಧ್ಯಕ್ಷರು:</strong> ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.</p>.<p><strong>ಪ್ರಧಾನ ಕಾರ್ಯದರ್ಶಿ: </strong>ಅಶೋಕ ಕೋಲಕಾರ, ಶ್ರೀಧರ ಮಾಳಗಿ.</p>.<p><strong>ಕಾರ್ಯದರ್ಶಿ: </strong>ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.</p>.<p><strong>ಕೋಶಾಧಿಕಾರಿ: </strong>ಸಿದರಾಯಿ ಪಿರಗನ್ನವರ.</p>.<p><strong>ಮಾಧ್ಯಮ ಪ್ರಮುಖ: </strong>ಸದಾನಂದ ಮಾನೆ.</p>.<p><strong>ಸಾಮಾಜಿಕ ಜಾಲತಾಣ ಪ್ರಮುಖ: </strong>ರವಿ ಲಮಾಣಿ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>