ಭಾನುವಾರ, 19 ಏಪ್ರಿಲ್ 2026
×
ADVERTISEMENT

ದುರದುಂಡೀಶ್ವರ ಜಾತ್ರೆಗೆ ಅರಭಾವಿ ಸಜ್ಜು: ಮಾರ್ಚ್‌ 20ರಂದು ಪಲ್ಲಕ್ಕಿ ಉತ್ಸವ

ಪಟ್ಟಣದಲ್ಲಿ ಸಂಭ್ರಮ: 20ರಂದು ಪಲ್ಲಕ್ಕಿ ಉತ್ಸವ, ಧರ್ಮ ಚಿಂತನ, ಅನ್ನದಾಸೋಹ
Published : 18 ಮಾರ್ಚ್ 2026, 1:46 IST
Last Updated : 18 ಮಾರ್ಚ್ 2026, 1:46 IST
ADVERTISEMENT
ಫಾಲೋ ಮಾಡಿ
Comments
ತಪಸ್ವಿಗಳ ನೆಲೆಯಾಗಿರುವ ದುರದುಂಡೀಶ್ವರ ಮಠದ ಜಾತ್ರೆಯು ಸರ್ವ ಧರ್ಮಗಳ ಭಾವೈಕ್ಯ ಬಿಂಬಿಸುತ್ತದೆ. ಜಾತ್ರೆಗೆ ಭಕ್ತರ ಮಹಾಸಂಗಮ ಸೇರುತ್ತದೆ
ಗುರುಬಸವಲಿಂಗ ಸ್ವಾಮೀಜಿ ದುರದುಂಡೀಶ್ವರ ಮಠದ ಪೀಠಾಧಿಪತಿ
ಗುರುಬಸವಲಿಂಗ ಸ್ವಾಮೀಜಿ
ಗುರುಬಸವಲಿಂಗ ಸ್ವಾಮೀಜಿ
ಜಾತ್ರೆ ಸಡಗರ ಇಂದಿನಿಂದ
ಮಾರ್ಚ್‌ 18ರಂದು ಸಂಜೆ 6.30ಕ್ಕೆ ಅಮವಾಸ್ಯೆಯ ಶಿವಾನುಭವ ಗೋಷ್ಠಿ 19ರಂದು ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ಪಂಚಾಂಗ ಶ್ರವಣ ಬೆಳಿಗ್ಗೆ 8.30ಕ್ಕೆ ಅಯ್ಯಾಚಾರ ದೀಕ್ಷಾ ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 6.30ಕ್ಕೆ ಸರಿಗಮಪ ಖ್ಯಾತಿಯ ಮಹಿಬೂಬಸಾಬ ನದಾಫ ಅವರಿಂದ ಭಕ್ತಿಯ ಸಂಗೀತ. 20 ಬೆಳಿಗ್ಗೆ 6ಕ್ಕೆ ಮಹಾರುದ್ರಾಭೀಷೇಕ 11ಕ್ಕೆ ಪಲ್ಲಕ್ಕ ಉತ್ಸವ ಸಂಜೆ 6ಕ್ಕೆ ಧರ್ಮಚಿಂತನೆ ‘ಪುಣ್ಯಾರಣ್ಯ ಫಲ’ ಗ್ರಂಥ ಬಿಡುಗಡೆ 21 ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 5ಕ್ಕೆ ಜಂಗೀ ಕುಸ್ತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT