ಯಾಂತ್ರಿಕ ಬೋಟ್ನಲ್ಲಿ ಸಾಗಿದ ಹಲವು ಯುವಕರು ಧ್ವಜ ಹಿಡುದುಕೊಂಡು, ಘೋಷಣೆ ಮೊಳಗಿಸಿದರು. ಪಿಕೆಪಿಎಸ್ ಸದಸ್ಯ ಸಚಿನ್ ಪಾಟೀಲ, ನಿವೃತ್ತ ಸಿಬಿಐ ಅಧಿಕಾರಿ ಶಿವಾಜಿ ಶಿಂಗಾಡೆ, ಬಸವರಾಜ ಪೂಜಾರಿ, ಅಡವಯ್ಯ ಅರಳಿಕಟ್ಟಿಮಠ, ಸಂತೋಷ ಗುರವ, ಬಸವರಾಜ ಅಮ್ಮಣಗಿ, ಸ್ವಪ್ನಿಲ್ ದಿವಟೆ, ರವಿ ಜಡೆ, ಅಮಿತ ಪುಠಾಣೆ, ಸಂಜು ವಾಳಕೆ, ವಿಜಯ ದಿವಟೆ, ಈರಯ್ಯ ಮಠಪತಿ, ಬಸವರಾಜ ಜಡೆ, ಅಂಕುಶ ತಾವದಾರೆ, ಬಸವರಾಜ ದಿವಟೆ, ಮಹಾಂತೇಶ ಕರೋಶಿ, ರಾಹುಲ್ ಕರೋಶಿ, ಮಹಾದೇವ ಅಮ್ಮಣಗಿ ರಾಷ್ಟ್ರಪ್ರೇಮ ಮೆರೆದರು.