<p>ಬೆಳಗಾವಿ: ಇಲ್ಲಿನ ಕಸಾಯಿ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ತಾಲ್ಲೂಕಿನ ಬಸ್ತವಾಡದ ಜುಬೇರ್ ಮೊಕಾಸಿ, ನಗರದ ತೆಂಗಿನಕೇರಿ ಗಲ್ಲಿಯ ಮಹಮ್ಮದ್ಉಬೇದ್ ಡೋಣಿ, ಕಸಾಯಿ ಗಲ್ಲಿಯ ಸರಫ್ರಾಜ್ ಬೇಪಾರಿ, ಉಜ್ವಲ ನಗರದ ಜೈನುಲ್ಲಾದೀನ್ ಉಸ್ತಾದ್, ಕಲೈಗಾರ ಗಲ್ಲಿಯ ತೌಕೀರ್ ನಾಲಬಂದ ಬಂಧಿತರು.</p>.<p>ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಶನಿವಾರ ಗಾಂಜಾ ಸೇವಿಸುತ್ತಿದ್ದ ನಗರದ ಅಮೀನ್ ಗಲ್ಲಿಯ ಮುಕ್ತಿಯಾರ್ ಅಂಕಲಿವಾಲೆ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬೆಳಗಾವಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಶನಿವಾರ ಮದ್ಯ ಸೇವಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸತೀಶ ರೇವಣಕರ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಹಿರೇಬಾಗೇವಾಡಿ: ಸಮೀಪದ ದಾಮಣಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ಹಿರೇಬಾಗೇವಾಡಿ ಪೊಲೀಸರು ಶನಿವಾರ ಬಂಧಿಸಿ, ಹಣ ಹಾಗೂ ಜೂಜಾಟದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.</p>.<p>ಬಸ್ತವಾಡ ಗ್ರಾಮದ ಭರಮಪ್ಪ ಗಂಗಪ್ಪ ಗುಡೆಪ್ಪಗೋಳ (23), ನಾಗೇರಹಾಳದ ಸಿದ್ದಪ್ಪ ಶಿವಾಜಿ ಪಾಟೀಲ (39), ಬಸ್ತವಾಡನ ಬುದ್ದಿರಾಜ ಶಾಂತಿನಾಥ ಬಾಗನ್ನವರ (33), ಸಾಂಬ್ರಾದ ಉಮೇಶ ಹೊಳೆಪ್ಪ ಶಹಾಪುರಕರ (50) ಬಂಧಿತರು. ಪಿಎಸ್ಐ ಬಿ.ಕೆ.ಮಿಟಗಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-21-1928116521</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಇಲ್ಲಿನ ಕಸಾಯಿ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ತಾಲ್ಲೂಕಿನ ಬಸ್ತವಾಡದ ಜುಬೇರ್ ಮೊಕಾಸಿ, ನಗರದ ತೆಂಗಿನಕೇರಿ ಗಲ್ಲಿಯ ಮಹಮ್ಮದ್ಉಬೇದ್ ಡೋಣಿ, ಕಸಾಯಿ ಗಲ್ಲಿಯ ಸರಫ್ರಾಜ್ ಬೇಪಾರಿ, ಉಜ್ವಲ ನಗರದ ಜೈನುಲ್ಲಾದೀನ್ ಉಸ್ತಾದ್, ಕಲೈಗಾರ ಗಲ್ಲಿಯ ತೌಕೀರ್ ನಾಲಬಂದ ಬಂಧಿತರು.</p>.<p>ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಶನಿವಾರ ಗಾಂಜಾ ಸೇವಿಸುತ್ತಿದ್ದ ನಗರದ ಅಮೀನ್ ಗಲ್ಲಿಯ ಮುಕ್ತಿಯಾರ್ ಅಂಕಲಿವಾಲೆ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಬೆಳಗಾವಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಶನಿವಾರ ಮದ್ಯ ಸೇವಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸತೀಶ ರೇವಣಕರ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಹಿರೇಬಾಗೇವಾಡಿ: ಸಮೀಪದ ದಾಮಣಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ಹಿರೇಬಾಗೇವಾಡಿ ಪೊಲೀಸರು ಶನಿವಾರ ಬಂಧಿಸಿ, ಹಣ ಹಾಗೂ ಜೂಜಾಟದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.</p>.<p>ಬಸ್ತವಾಡ ಗ್ರಾಮದ ಭರಮಪ್ಪ ಗಂಗಪ್ಪ ಗುಡೆಪ್ಪಗೋಳ (23), ನಾಗೇರಹಾಳದ ಸಿದ್ದಪ್ಪ ಶಿವಾಜಿ ಪಾಟೀಲ (39), ಬಸ್ತವಾಡನ ಬುದ್ದಿರಾಜ ಶಾಂತಿನಾಥ ಬಾಗನ್ನವರ (33), ಸಾಂಬ್ರಾದ ಉಮೇಶ ಹೊಳೆಪ್ಪ ಶಹಾಪುರಕರ (50) ಬಂಧಿತರು. ಪಿಎಸ್ಐ ಬಿ.ಕೆ.ಮಿಟಗಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-21-1928116521</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>