ಬುಧವಾರ, 10 ಜೂನ್ 2026
×
ADVERTISEMENT

ಬೆಳಗಾವಿ: ಭಂಡಾರಕೇರಿ ಮಠದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Published : 11 ಮೇ 2025, 16:37 IST
Last Updated : 11 ಮೇ 2025, 16:37 IST
ADVERTISEMENT
ಫಾಲೋ ಮಾಡಿ
Comments
ಸನಾತನ ಭಾರತೀಯ ಪರಂಪರೆ ಉಳಿಯಬೇಕು. ವಿಶ್ವಕ್ಕೆ ಬೆಳಕು ನೀಡಬೇಕು. ಈ ನಿಟ್ಟಿನಲ್ಲಿ ಮಾಧ್ವ ರಾದ್ಧಾಂತ ಸಂವರ್ಧಕಸಭಾ 82ನೇ ಅಧಿವೇಶನ ಸಾರ್ಥಕತೆ ಮೆರೆದಿದೆ.
–ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ
ವೇದ– ಶಾಸ್ತ್ರಾಧ್ಯಯನ ಮಾಡುವ ಪಂಡಿತರಿಗೆ ಪ್ರತಿಭೆಗಳಿಗೆ ಗೌರವಿಸುವ ಪರಿಪಾಠವನ್ನು ವಿದ್ಯಾಮಾನ್ಯತೀರ್ಥರು 81 ವರ್ಷಗಳ ಹಿಂದೆಯೇ ಚಾಲನೆಗೊಳಿಸಿದ್ದರು.
–ವಿದ್ಯೇಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT