ಬೆಲ್ಲದ ಬಾಗೇವಾಡಿಯಿಂದ ಶಿರಢಾಣ ಕ್ರಾಸ್ ಕಡೆಗೆ ಹೊರಟಿದ್ದ ಶಂಕರ್ ಸಿದ್ದಪ್ಪ ಬಿದರೊಳ್ಳಿ ಮತ್ತು ಶಿರಢಾಣ್ ಕ್ರಾಸ್ನಿಂದ ಬೆಲ್ಲದ ಬಾಗೇವಾಡಿ ಕಡೆಗೆ ಹೊರಟಿದ್ದ ಉಮೇಶ್ ಈರಪ್ಪ ಸತ್ತಿ ಅವರ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.