ಇಲ್ಲಿನ ನೀರಾವರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ‘ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋದ್ಯಾ ನಗರ, ಎಸ್.ವಿ ಕಾಲೊನಿ, ಶಾಂತಿ ಕಾಲೊನಿ, ಮರಾಠಾ ಕಾಲೊನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಿಲೇಶ್ವರ ಕಾಲೊನಿ, ಮಹಾದ್ವಾರ ರೋಡ ಭಾಗಗಳ ಮೂಲಕ ನಾಲಾ ವಿಸ್ತರಿಸುವುದು. ತದನಂತರ ಅದರಲ್ಲಿ ಬೋಟ್ಗಳ ಮೂಲಕ ಜನರ ಸಾಗಾಟಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ’ ಎಂದು ಹೇಳಿದರು.