ಈ ವೇಳೆ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಜೀವಕುಮಾರ ನವಲಗುಂದ, ವಿರೂಪಾಕ್ಷ ಮಾಮನಿ, ವಿನಯಕುಮಾರ ದೇಸಾಯಿ ಹಾಗೂ ಪ್ರಮುಖರು ಇದ್ದರು.
ಮಾಮನಿ ಪರ ಘೋಷಣೆ
ಸಮಾರಂಭದಲ್ಲಿ ಸೇರಿದ ಹಲವು ಬಿಜೆಪಿ ಕಾರ್ಯಕರ್ತರು ದಿವಂಗತ ಆನಂದ ಮಾಮನಿ ಅವರ ಭಾವಚಿತ್ರ ಪ್ರದರ್ಶಿಸಿ, ಅವರ ಪರ ಘೋಷಣೆ ಕೂಗಿದರು. ಈ ಬಾರಿ ಬಿಜೆಪಿ ಟಿಕೆಟ್ ಅನ್ನು ಮಾಮನಿ ಅವರ ಕುಟುಂಬಕ್ಕೇ ನೀಡಬೇಕು ಎಂದು ಘೋಷಣೆ ಹಾಕಿದರು.