ತಾಲ್ಲೂಕಿನ ವ್ಯಾಪ್ತಿಯಲ್ಲಿನ ಕವಿ, ಸಾಹಿತಿ, ಲೇಖಕರು, ಚಿಂತಕರು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಪೂರ್ಣ ಹೆಸರು, ವಿಳಾಸ, ಮೊ.ಸಂಖ್ಯೆ, ಭಾವಚಿತ್ರದೊಂದಿಗೆ ಸಂಕ್ಷಿಪ್ತ ಮಾಹಿತಿಯನ್ನು ಮೇ 31 ರೊಳಗಾಗಿ (ಸಂಕೇಶ್ವರ ಭಾಗದವರು) ಶಿವಾನಂದ ಗುಂಡಾಳಿ ಗೌ.ಕಾರ್ಯದರ್ಶಿ ಕಡೆಗೆ, (ಹುಕ್ಕೇರಿ ಭಾಗದವರು) ಎಂ.ಎಸ್.ಹೊಳಿಮಠ ಗೌ.ಕಾರ್ಯದರ್ಶಿ ಕಡೆಗೆ, (ಯಮಕನಮರಡಿ ಭಾಗದವರು) ಬಿ.ಬಿ.ಅಕ್ಕತಂಗೇರಹಾಳ ಅವರಿಗೆ ನೀಡಲು ತಿಳಿಸಲಾಗಿದೆ.