‘ವಿಜಯನಗರ ಸಾಮ್ರಾಜ್ಯ ನಾವು ಅಂದುಕೊಂಡಷ್ಟು ವೈಭವಯುತವಾಗಿರಲಿಲ್ಲ. ಆ ಕಾಲದಲ್ಲಿಯೂ ಕ್ರೌರ್ಯ, ಅನ್ಯಾಯಗಳು ನಡೆಯುತ್ತಿದ್ದವು. ಸತಿ ಸಹಗಮನದಂತಹಹೀನಾಯ ಪದ್ಧತಿಯೂ ಜಾರಿಯಲ್ಲಿತ್ತು. ತನ್ನ ನಿಧನಾನಂತರ ಹೆಣ್ಣು ಬೇರೊಬ್ಬರ ಪಾಲಾಗಬಾರದು ಅಥವಾ ಬೇರೆ ಪುರುಷರ ಆಸೆಗಾಗಿ ಪತಿಗೆ ವಿಷಹಾಕಬಾರದು ಎನ್ನುವ ಆತಂಕದಿಂದ ಈ ಪದ್ಧತಿಯನ್ನು ಜಾರಿಗೆ ತಂದಿರುವ ಸಾಧ್ಯತೆ ಇದೆ’ ಎಂದು ಹೇಳಿದರು.