ಹೆಚ್ಚಿನ ಮಾಹಿತಿಗೆ ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕ ವೀರೇಶ ಪುರಾಣಿಕಮಠ - 90085 93066, ಪ್ರತಿನಿಧಿ ಪಂಚಾಕ್ಷರಿ ಈಳಿಗೇರ 74066 02008, ವಿಮಾ ಸಂಸ್ಥೆ ಪ್ರತಿನಿಧಿಗಳಾದ ಪರಶುರಾಮ 95912 38940, 87626 30722, ವಿನಾಯಕ ಆರ್. ಪಾವಾಡಿ 86602 93948 ಸಂಪರ್ಕಿಸಬಹುದು. ಪ್ರಸಕ್ತ ಹಂಗಾಮಿನಲ್ಲಿ ರೈತರು ಹೆಸರು ನೋಂದಣಿಗೆ ಮಳೆ ಆಶ್ರಿತ ಬೆಳೆಗೆ ಜುಲೈ 16 ಹಾಗೂ ಉಳಿದ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.