ಖಾನಾಪುರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಾರಿಶ್ವಾಡದ ಮಲ್ಲಿಕಾರ್ಜುನ ಬಸವಣ್ಣೆಪ್ಪ ವಾಲಿ ಮತ್ತು ಕಾರಲಗಾದ ಪರಶುರಾಮ ಯಲ್ಲಾರಿ ಘಾಡಿ ಹಾಗೂ ನೇಕಾರ ಸಹಕಾರ ಸಂಘಗಳ ಕ್ಷೇತ್ರದಿಂದ ಸವದತ್ತಿ ತಾಲ್ಲೂಕು ಕಡಬಿಯ ಸಿದ್ದಾರೂಢ ರೇವಪ್ಪ ರೆಬ್ಬನ್ನವರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಯೀದಾ ಅಫ್ರೀನಬಾನು ಎಸ್. ಬಳ್ಳಾರಿ ತಿಳಿಸಿದ್ದಾರೆ.