ಮಬನೂರದ ಮುಖಂಡ ಮಹಾದೇವ ಮುರಗೋಡ, ಅಶೋಕ ಬಡಿಗೇರ ಮಾತನಾಡಿದರು. ಬಿಜೆಪಿ ಮುಖಂಡ ಪುಂಡಲೀಕ ಮೇಟಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಅಜಯ ಕುಸಲಿ, ಬೀರಪ್ಪ ಕುರಿ, ಪಂಚಪ್ಪ ಮಾತಾರಿ, ಈರಯ್ಯ ಹಿರೇಮಠ, ಪ್ರಕಾಶ ಸಾವಳಗಿ, ಅಶೋಕ ಯರಝರ್ವಿ, ಕಾಡಪ್ಪ ವೀರಶೆಟ್ಟಿ, ಬಾಬು ಪರಾಶಿ, ಬಸವರಾಜ ಸುಣಗಾರ, ಫಕೀರಪ್ಪ ಟಪಾಲ, ಎಂ.ಬಿ. ಕಲಕುಟ್ರಿ, ಮಾಯಪ್ಪ ಚೂರಿ, ಬಸಪ್ಪ ನೇಗಿನಾಳ, ಮತ್ತೆಪ್ಪ ಮೇಟಿ, ನಾಗಪ್ಪ ರೈನಾಪೂರ, ಮರೆಪ್ಪ ಸಾವಳಗಿ ಇದ್ದರು.