‘ಮುಂದಿನ ವರ್ಷವಿಡೀ ರೈತ ತನ್ನ ಹೊಲದಲ್ಲಿ ಶ್ರಮಪಟ್ಟು ದುಡಿಯಲೆಂದು ಭಗವಂತ ಹೀಗೆ ಮಾಡಿರಬಹುದು. ಜೀವನದಲ್ಲಿ ಕಷ್ಟ ಬರಬೇಕು. ಅದನ್ನು ಸ್ವೀಕರಿಸಿ ಮುನ್ನುಗ್ಗಬೇಕು. ಈಗ, ರೈತ ಹೊಸ ದೃಷ್ಟಿಕೋನದಿಂದ ಕೃಷಿ ಮಾಡಬೇಕು. ವಿವಿಧ ಬೆಳೆಗಳನ್ನು ಬೆಳೆದು ಸರ್ವರಿಗೂ ಅನುಕೂಲ ಮಾಡಿಕೊಡಬೇಕು. ಪ್ರವಾಹವನ್ನು ಪಾಪವಲ್ಲ; ಪುಣ್ಯವೆಂದು ಭಾವಿಸಬೇಕು’ ಎಂದರು.