‘ಎರಡು ಹಂತಗಳಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿದ್ದು, ಸೆ.2ರಿಂದ 9ರವರೆಗೆ ಒಂದನೇ ಹಂತ ಹಾಗೂ ಸೆ.9ರಿಂದ ಗಣೇಶ ಮೂರ್ತಿ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಎರಡನೇ ಹಂತದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯ ಸಿಬ್ಬಂದಿಗಳ ಜೊತೆ ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಸಿಬ್ಬಂದಿ ಆಗಮಿಸಲಿದ್ದಾರೆ. ಇದರ ಜೊತೆಗೆ 5– ಪ್ರಹಾರ ದಳ, 9– ಕೆಎಸ್ಆರ್ಪಿ, 1 ಕೇಂದ್ರ ಮೀಸಲು ಪಡೆ ಕೂಡ ಆಗಮಿಸಲಿದೆ’ ಎಂದರು.